ಶನಿವಾರ, ಫೆಬ್ರವರಿ 20, 2010

ರೈತ

ಹುಟ್ಟಿ ಮಣ್ಣಿನೊಳಗೆ
ಮಡಿವೆ ಮಣ್ಣಿನೊಳಗೆ

ಇವ ರಾಷ್ಟ್ರದ ಬೆನ್ನೆಲುಬು
ಹೇಳುವವರು ಹಲವರು

ಮಳೆ ಬಾರದೆ ಸತ್ತರೆ
ಹೆಣವನೆತ್ತಲು ಬಾರರು

   ---ಮಹಾಂತೇಶ ದೊಡ್ಡಮನಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ