ಅಭಿಸಾರಕೆ
ಬರಲೊಪ್ಪಳು
ಒಣ ಪ್ರೀತಿಯ
ಬರಿ ತೋರ್ಪಳು
ಮನ ಅರಳಿಸಿ
ತನು ಕೆರಳಿಸಿ
ಹೊರ ನಡೆದಳು
ಮನ ನೋಯಿಸಿ...
---ಮಹಾಂತೇಶ ದೊಡ್ಡಮನಿ
ಶನಿವಾರ, ಫೆಬ್ರವರಿ 20, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬದುಕೆಂಬ ಚೈತ್ರ ಮಾಸದ ತುಂಬಾ.....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ